ದೇಣಿಗೆ

ನಾವು ಸಾಧಿಸಿದ ಮಹತ್ವದ ಮೈಲಿಗಲ್ಲುಗಳು

ಒಟ್ಟಾಗಿ ಬಲಶಾಲಿ ಕೃಷಿ ಸಮುದಾಯವನ್ನು ನಿರ್ಮಿಸುವುದು

+

ಸ್ವೀಕರಿಸಿದ ದೇಣಿಗೆಗಳು

0

ಸಕ್ರಿಯ ಜಿಲ್ಲೆಗಳು

0

ಯಶಸ್ಸಿನ ಕಥೆಗಳು

ದೇಣಿಗೆ

“ನಿಮ್ಮ ದಾನವನ್ನು ಸಂಪೂರ್ಣವಾಗಿ
ರೈತರ ನೆರವು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಲಾಗುತ್ತದೆ.”
**ನಿಮ್ಮ ದೇಣಿಗೆ ರೈತರ ಜೀವನದಲ್ಲಿ ಹಿಸುತ್ತದೆ. ನಮ್ಮ ರೈತರಿಗೆ ಬೆಂಬಲ ನೀಡಿ
ಅವರ ಬದುಕಿಗೆ ಆಶಾಕಿರಣವಾಗಿ ನಿಲ್ಲಿ. **
1. ದಾನ ಮಾಡಬೇಕಾಗಿರುವುದೇಕೆ?

ಪ್ರಕೃತಿ ವಿಕೋಪ, ಮಾರುಕಟ್ಟೆ ದರ ಕುಸಿತ ಮತ್ತು ಬೆಳೆ ಹಾನಿಯಂತಹ ಸಂಕಷ್ಟ ಸಮಯಗಳಲ್ಲಿ ರೈತರಿಗೆ ತುರ್ತು ನೆರವು ನೀಡುವುದಕ್ಕಾಗಿ ನಿಮ್ಮ ದಾನ ಅತ್ಯಂತ ಅಗತ್ಯವಾಗಿದ್ದು, ಅದು ರೈತ ಕುಟುಂಬಗಳ ಶಿಕ್ಷಣ, ಆರೋಗ್ಯ ಮತ್ತು ಜೀವನಾವಶ್ಯಕತೆಗಳನ್ನು ಪೂರೈಸಲು

2.ನಿಮ್ಮ ದಾನ ಎಲ್ಲಿ ಬಳಸಲಾಗುತ್ತದೆ?

ನಿಮ್ಮ ದಾನವನ್ನು ಬೆಳೆ ಹಾನಿ, ಮಳೆಯಿಂದಾಗುವ ನಷ್ಟ ಮತ್ತು ಕೀಟಬಾಧೆ ಸಂದರ್ಭದಲ್ಲಿ ತುರ್ತು ನೆರವಿಗಾಗಿ, ಜೊತೆಗೆ ಬೀಜ, ರಸಗೊಬ್ಬರ, ಕೃಷಿ ಸಾಧನಗಳ ಖರೀದಿ ಹಾಗೂ ತಾಂತ್ರಿಕ ತರಬೇತಿಗಳಿಗೆ ಮತ್ತು ರೈತ ಮಕ್ಕಳ ಶಿಕ್ಷಣ

3. ದಾನದ ಪ್ರಯೋಜನಗಳು

ನಿಮ್ಮ ದಾನದಿಂದ ಸಂಕಷ್ಟದಲ್ಲಿರುವ ರೈತ ಕುಟುಂಬಗಳು ಹೊಸ ಶಕ್ತಿಯನ್ನು ಪಡೆದು ತಮ್ಮ ಬದುಕನ್ನು ಪುನರ್ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ, ಸಮುದಾಯದಲ್ಲಿ ರೈತರ ಜೀವನಮಟ್ಟದಲ್ಲಿ ನೇರ

Scroll to Top